ಭಾನುವಾರ, ಅಕ್ಟೋಬರ್ 27, 2013

ಸನಾತನ ಧರ್ಮಗಳಲ್ಲಿ ವೀರಶೈವ ಧರ್ಮವು ಒಂದು

ಭಾರತೀಯ ಸನಾತನ ಧರ್ಮಗಳಲ್ಲಿ ವೀರಶೈವಧರ್ಮವು ಒಂದು ಪ್ರಮುಖವಾದುದಾಗಿದೆ. ಈ ಧರ್ಮಕ್ಕೆ ಯುಗಯುಗಗಳ ಪರಂಪರೆಯಿದೆ. ಶಿವನ ಆದೇಶದ ಮೇರೆಗೆ ಶ್ರೀ ಜಗದ್ಗುರು ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲಿ ಲಿಂಗೋದ್ಭವರಾಗಿ ಅವತರಿಸಿ ಈ ಧರ್ಮವನ್ನು ಪ್ರತಿಶ್ಃಟಾಪಿಸಿದ್ದಾರೆ. ಸಮಸ್ತ ಮನುಕುಲದ ಉದ್ಧಾರಕ್ಕಾಗಿ ಈ ಧರ್ಮದ ಪಂಚಪೀಠಗಳು ರಂಭಾಪುರೀ(ಕನರ್ಾಟಕ), ಉಜ್ಜಯಿನಿ(ಮಧ್ಯ ಪ್ರದೇಶ ಮತ್ತು ಕನರ್ಾಟಕ), ಕೇದಾರ(ಉತ್ತರಾಂಚಲ), ಶ್ರೀಶೈಲ(ಆಂದ್ರ ಪ್ರದೇಶ) ಮತ್ತು ಕಾಶೀ(ಉತ್ತರ ಪ್ರದೇಶ) ಕ್ಷೇತ್ರಗಳಲ್ಲಿ ಸನಾತನ ಕಾಲದಿಂದಲೂ ಲೋಕಕಲ್ಯಾಣ ಕಾರ್ಯಗಳನ್ನು ಮಾಡುತ್ತಾ ಬಂದಿವೆ. ಇವು ಈ ವೀರಶೈವಧರ್ಮದ ರಾಷ್ಟ್ರೀಯ ಮಹಪೀಠಗಳಾಗಿವೆ.
ರಂಭಾಪುರೀ ಪೀಠದ ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹಷರ್ಿಗೆ ಪಡಿವಿಡಿ ಸೂತ್ರವನ್ನು, ಉಜ್ಜಿಯಿನಿಪೀಠದ ಶ್ರೀ ಜಗದ್ಗುರು ದಾರುಕಾಚಾರ್ಯರು ದದೀಚಿ ಮಹಷರ್ಿಗೆ ವೃಷ್ಟಿ ಸೂತ್ರವನ್ನು, ಕೇದಾರಪೀಠದ ಶ್ರೀ ಜಗದ್ಗುರು ಘಂಟಾಕಣರ್ಾಚಾರ್ಯರು ವ್ಯಾಸ ಮಹಷರ್ಿಗೆ, ಶ್ರೀಶೈಲಪೀಠದ ಶ್ರೀ ಜಗದ್ಗುರು ಧೇನುಕಣರ್ಾಚಾರ್ಯರು ಸಾನಂದಮಹಷರ್ಿಗೆ ಮುಕ್ತಾಗುಚ್ಚ ಸೂತ್ರವನ್ನು ಮತ್ತು ಕಾಶೀ ಪೀಠದ ಶ್ರೀ ಜಗದ್ಗುರು ವಿಶ್ವಕಣರ್ಾಚಾರ್ಯರು ದೂವರ್ಾಸ ಮಹಷರ್ಿಗೆ ಪಂಚವರ್ಣ ಸೂತ್ರವನ್ನು ಉಪದೇಶ ಮಾಡಿದ್ದಾರೆ. ಈ ಪಂಚಸೂತ್ರಗಳೇ ವೀರಶೈವಧರ್ಮದ ತತ್ತ್ವಸಿದ್ಧಾಂತವನ್ನು ಪ್ರತಿಪಾದಿಸುವ ಆದಿಸೂತ್ರಗಳಾಗಿವೆ.
ವೀರಶೈವಧರ್ಮದ ತತ್ತ್ವಸಿದ್ಧಾಂತವು ಶಿವಾದ್ವೈತ, ವಿಶೇಷಾದ್ವೈತ ಮತ್ತು ಶಕ್ತಿವಿಶಿಷ್ಟಾದ್ವೈತ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಈ ಸಿದ್ಧಾಂತದ ಮೂಲ ಬೇರುಗಳು ವೇದ, ಉಪನಿಷತ್ ಮತ್ತು ಕಾಮಿಕಾದಿ ವಾತುಲಾಂತಗಳಾದ 28 ಶಿವಾಗಮಗಳಲ್ಲಿ ಕಂಡು ಬರುತ್ತವೆ. ಈ ವೇದಾಗಮಗಳನ್ನು ಆಮೂಲಾಗ್ರವಾಗಿ ಅಧ್ಯೌ=ಯನ ಮಾಡಿದ ಶಿವಯೋಗಿಗಳಲ್ಲಿ ಚಕ್ರವತರ್ಿಯೆಂದು ಕರೆಯಿಸಿಕೊಳ್ಳಲ್ಪಟ್ಟ ಶ್ರೀ ಶಿವಯೋಗಿ ಶಿವಾಚಾರ್ಯರು ಮೇಲಿನ ವೇದಾಗಮಗಳಲ್ಲಿ ಅಡಗಿರುವ ವೀರಶೈವ ಸಿದ್ಧಾಂತವನ್ನು ರೇಣುಕಾಗಸ್ತ್ಯ ಸಂವಾದರೂಪದಲ್ಲಿ ಬರೆದಿಟ್ಟಿದ್ದಾರೆ. ಅದುವೇ ಶ್ರೀ ಸಿದ್ಧಾಂತಶಿಖಾಮಣಿ.  ಈ ಗ್ರಂಥದಲ್ಲಿ ವೀರಶೈವಧರ್ಮದ ಪ್ರಮುಖ ತತ್ತ್ವಗಳಾದ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲ ಸಿದ್ಧಾಂತವನ್ನು ನೂರೊಂದು ಸ್ಥಲಗಳ ರೂಪದಲ್ಲಿ ವಿಸ್ತಾರಗೊಳಿಸಿದ ಪ್ರಥಮ ಗ್ರಂಥವೇ ಶ್ರೀ ಸಿದ್ಧಾಂತಶಿಖಾಮಣಿ.
ಶ್ರೀ ಜಗದ್ಗುರು ರೇಣುಕ ಭಗವತ್ಪಾದರ ಪ್ರಸಾದ ವಾಣಿಯಿಂದ ಇದು ಹೊರಹೊಮ್ಮಿದ ಕಾರಣ ಇದೊಂದು ಪ್ರಾಸಾದಿಕಗ್ರಂಥವು. ಈ ಗ್ರಂಥವನ್ನು ಪ್ರತಿನಿತ್ಯ ಯಾರು ಪಾರಯಣ ಮತ್ತು ಸ್ವಾಧ್ಯಾಯವನ್ನು ಮಾಡುವರೋ ಅವರು ಇಹಲೋಕದ ಸಕಲ ಭೋಗ ಭಾಗ್ಯಗಳನ್ನು ಪಡೆದು ಕೊನೆಗೆ ಲಿಂಗಾಂಗ ಸಾಮರಸ್ಯರೂಪವಾದ ಮುಕ್ತಿಯನ್ನು ಪಡೆದುಕೊಳ್ಳುವರು. ಈ ಭೋಗ ಮೋಕ್ಷಗಳು ಜಗತ್ತಿನ ಸರ್ವಮಾನವರಿಗೆ ದೊರೆಯಲೆಂಬ ಉದ್ದೇಶದಿಂದ ಈ ಗ್ರಂಥವನ್ನು ಅಂತರಜಾಲಕ್ಕೆ ಅಳವಡಿಸಲಾಗಿದೆ. ಸಂಸ್ಕೃತ ಮೂಲದ ಈ ಗ್ರಂಥವನ್ನು ಕನ್ನಡ,(ಅನುವಾದ-ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಸಂಪಾದನೆ-ಡಾ.ಎಸ್. ಆರ್. ಸಿದ್ಧಲಿಂಗಪ್ಪ, ಬೆಂಗಳೂರು) ಮರಾಠಿ,(ಪದ್ಯಾನುವಾದ ಮತ್ತು ಸಂಪಾದನೆ-ಡಾ. ಎಸ್.ಡಿ. ಪಸಾರಕರ್, ಸೋಲಾಪುರ) ತೆಲಗು,(ಅನುವಾದ ಮತ್ತು ಸಂಪಾದನೆ-ಡಾ. ಕೆ. ಪ್ರತಾಪ್, ತಿರುಪತಿ) ತಮಿಳು, (ಅನುವಾದ ಮತ್ತು ಸಂಪಾದನೆ-ಡಾ. ಗಣೇಶನ್,ಪಾಂಡಿಚರಿ) ಮಲಯಾಳಂ, (ಅನುವಾದ-ಶ್ರೀಮತಿ ಅಂಬಿಕಾ ಅಪ್ಪುಕುಟ್ಟನ್, ತಿರುವಾಂಕುಲಮ್ ಮತ್ತು ಸಂಪಾದನೆ-ಡಾ. ನಟೇಶನ್, ಕಾಲಡಿ) ಹಿಂದಿ,(ಅನುವಾದ ಮತ್ತು ಸಂಪಾದನೆ-ಡಾ. ಚತುವರ್ೇದಿ, ವಾರಣಸಿ) ಇಂಗ್ಲೀಷ(ಅನುವಾದ ಮತ್ತು ಸಂಪಾದನೆ-ಡಾ. ಎಂ. ಶಿವಕುಮಾರಸ್ವಾಮಿ) ಮತ್ತು ರಸ್ಸಿಯನ್(ಅನುವಾದ ಮತ್ತು ಸಂಪಾದನೆ-ಕುಮಾರಿ ಯುಲಿಯಾ(ಗೌರಿ), ಕೀವ್, ಯುಕ್ರೈನ್) ಮುಂತಾದ ಭಾಷೆಗಳಿಗೆ ಅನುವಾದಿಸಾಗಿದ್ದು ಇವೆಲ್ಲವುಗಳು ಇಲ್ಲಿ ಉಪಲಬ್ದವಿವೆ.
ಭಾರತೀಯ ಸನಾತನ ಧರ್ಮಗಳಲ್ಲಿ ವೀರಶೈವಧರ್ಮವು ಒಂದು ಪ್ರಮುಖವಾದುದಾಗಿದೆ. ಈ ಧರ್ಮಕ್ಕೆ ಯುಗಯುಗಗಳ ಪರಂಪರೆಯಿದೆ. ಶಿವನ ಆದೇಶದ ಮೇರೆಗೆ ಶ್ರೀ ಜಗದ್ಗುರು ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲಿ ಲಿಂಗೋದ್ಭವರಾಗಿ ಅವತರಿಸಿ ಈ ಧರ್ಮವನ್ನು ಪ್ರತಿಶ್ಃಟಾಪಿಸಿದ್ದಾರೆ. ಸಮಸ್ತ ಮನುಕುಲದ ಉದ್ಧಾರಕ್ಕಾಗಿ ಈ ಧರ್ಮದ ಪಂಚಪೀಠಗಳು ರಂಭಾಪುರೀ(ಕನರ್ಾಟಕ), ಉಜ್ಜಯಿನಿ(ಮಧ್ಯ ಪ್ರದೇಶ ಮತ್ತು ಕನರ್ಾಟಕ), ಕೇದಾರ(ಉತ್ತರಾಂಚಲ), ಶ್ರೀಶೈಲ(ಆಂದ್ರ ಪ್ರದೇಶ) ಮತ್ತು ಕಾಶೀ(ಉತ್ತರ ಪ್ರದೇಶ) ಕ್ಷೇತ್ರಗಳಲ್ಲಿ ಸನಾತನ ಕಾಲದಿಂದಲೂ ಲೋಕಕಲ್ಯಾಣ ಕಾರ್ಯಗಳನ್ನು ಮಾಡುತ್ತಾ ಬಂದಿವೆ. ಇವು ಈ ವೀರಶೈವಧರ್ಮದ ರಾಷ್ಟ್ರೀಯ ಮಹಪೀಠಗಳಾಗಿವೆ.
ರಂಭಾಪುರೀ ಪೀಠದ ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹಷರ್ಿಗೆ ಪಡಿವಿಡಿ ಸೂತ್ರವನ್ನು, ಉಜ್ಜಿಯಿನಿಪೀಠದ ಶ್ರೀ ಜಗದ್ಗುರು ದಾರುಕಾಚಾರ್ಯರು ದದೀಚಿ ಮಹಷರ್ಿಗೆ ವೃಷ್ಟಿ ಸೂತ್ರವನ್ನು, ಕೇದಾರಪೀಠದ ಶ್ರೀ ಜಗದ್ಗುರು ಘಂಟಾಕಣರ್ಾಚಾರ್ಯರು ವ್ಯಾಸ ಮಹಷರ್ಿಗೆ, ಶ್ರೀಶೈಲಪೀಠದ ಶ್ರೀ ಜಗದ್ಗುರು ಧೇನುಕಣರ್ಾಚಾರ್ಯರು ಸಾನಂದಮಹಷರ್ಿಗೆ ಮುಕ್ತಾಗುಚ್ಚ ಸೂತ್ರವನ್ನು ಮತ್ತು ಕಾಶೀ ಪೀಠದ ಶ್ರೀ ಜಗದ್ಗುರು ವಿಶ್ವಕಣರ್ಾಚಾರ್ಯರು ದೂವರ್ಾಸ ಮಹಷರ್ಿಗೆ ಪಂಚವರ್ಣ ಸೂತ್ರವನ್ನು ಉಪದೇಶ ಮಾಡಿದ್ದಾರೆ. ಈ ಪಂಚಸೂತ್ರಗಳೇ ವೀರಶೈವಧರ್ಮದ ತತ್ತ್ವಸಿದ್ಧಾಂತವನ್ನು ಪ್ರತಿಪಾದಿಸುವ ಆದಿಸೂತ್ರಗಳಾಗಿವೆ.
ವೀರಶೈವಧರ್ಮದ ತತ್ತ್ವಸಿದ್ಧಾಂತವು ಶಿವಾದ್ವೈತ, ವಿಶೇಷಾದ್ವೈತ ಮತ್ತು ಶಕ್ತಿವಿಶಿಷ್ಟಾದ್ವೈತ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಈ ಸಿದ್ಧಾಂತದ ಮೂಲ ಬೇರುಗಳು ವೇದ, ಉಪನಿಷತ್ ಮತ್ತು ಕಾಮಿಕಾದಿ ವಾತುಲಾಂತಗಳಾದ 28 ಶಿವಾಗಮಗಳಲ್ಲಿ ಕಂಡು ಬರುತ್ತವೆ. ಈ ವೇದಾಗಮಗಳನ್ನು ಆಮೂಲಾಗ್ರವಾಗಿ ಅಧ್ಯೌ=ಯನ ಮಾಡಿದ ಶಿವಯೋಗಿಗಳಲ್ಲಿ ಚಕ್ರವತರ್ಿಯೆಂದು ಕರೆಯಿಸಿಕೊಳ್ಳಲ್ಪಟ್ಟ ಶ್ರೀ ಶಿವಯೋಗಿ ಶಿವಾಚಾರ್ಯರು ಮೇಲಿನ ವೇದಾಗಮಗಳಲ್ಲಿ ಅಡಗಿರುವ ವೀರಶೈವ ಸಿದ್ಧಾಂತವನ್ನು ರೇಣುಕಾಗಸ್ತ್ಯ ಸಂವಾದರೂಪದಲ್ಲಿ ಬರೆದಿಟ್ಟಿದ್ದಾರೆ. ಅದುವೇ ಶ್ರೀ ಸಿದ್ಧಾಂತಶಿಖಾಮಣಿ.  ಈ ಗ್ರಂಥದಲ್ಲಿ ವೀರಶೈವಧರ್ಮದ ಪ್ರಮುಖ ತತ್ತ್ವಗಳಾದ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲ ಸಿದ್ಧಾಂತವನ್ನು ನೂರೊಂದು ಸ್ಥಲಗಳ ರೂಪದಲ್ಲಿ ವಿಸ್ತಾರಗೊಳಿಸಿದ ಪ್ರಥಮ ಗ್ರಂಥವೇ ಶ್ರೀ ಸಿದ್ಧಾಂತಶಿಖಾಮಣಿ.
ಶ್ರೀ ಜಗದ್ಗುರು ರೇಣುಕ ಭಗವತ್ಪಾದರ ಪ್ರಸಾದ ವಾಣಿಯಿಂದ ಇದು ಹೊರಹೊಮ್ಮಿದ ಕಾರಣ ಇದೊಂದು ಪ್ರಾಸಾದಿಕಗ್ರಂಥವು. ಈ ಗ್ರಂಥವನ್ನು ಪ್ರತಿನಿತ್ಯ ಯಾರು ಪಾರಯಣ ಮತ್ತು ಸ್ವಾಧ್ಯಾಯವನ್ನು ಮಾಡುವರೋ ಅವರು ಇಹಲೋಕದ ಸಕಲ ಭೋಗ ಭಾಗ್ಯಗಳನ್ನು ಪಡೆದು ಕೊನೆಗೆ ಲಿಂಗಾಂಗ ಸಾಮರಸ್ಯರೂಪವಾದ ಮುಕ್ತಿಯನ್ನು ಪಡೆದುಕೊಳ್ಳುವರು. ಈ ಭೋಗ ಮೋಕ್ಷಗಳು ಜಗತ್ತಿನ ಸರ್ವಮಾನವರಿಗೆ ದೊರೆಯಲೆಂಬ ಉದ್ದೇಶದಿಂದ ಈ ಗ್ರಂಥವನ್ನು ಅಂತರಜಾಲಕ್ಕೆ ಅಳವಡಿಸಲಾಗಿದೆ. ಸಂಸ್ಕೃತ ಮೂಲದ ಈ ಗ್ರಂಥವನ್ನು ಕನ್ನಡ,(ಅನುವಾದ-ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಸಂಪಾದನೆ-ಡಾ.ಎಸ್. ಆರ್. ಸಿದ್ಧಲಿಂಗಪ್ಪ, ಬೆಂಗಳೂರು) ಮರಾಠಿ,(ಪದ್ಯಾನುವಾದ ಮತ್ತು ಸಂಪಾದನೆ-ಡಾ. ಎಸ್.ಡಿ. ಪಸಾರಕರ್, ಸೋಲಾಪುರ) ತೆಲಗು,(ಅನುವಾದ ಮತ್ತು ಸಂಪಾದನೆ-ಡಾ. ಕೆ. ಪ್ರತಾಪ್, ತಿರುಪತಿ) ತಮಿಳು, (ಅನುವಾದ ಮತ್ತು ಸಂಪಾದನೆ-ಡಾ. ಗಣೇಶನ್,ಪಾಂಡಿಚರಿ) ಮಲಯಾಳಂ, (ಅನುವಾದ-ಶ್ರೀಮತಿ ಅಂಬಿಕಾ ಅಪ್ಪುಕುಟ್ಟನ್, ತಿರುವಾಂಕುಲಮ್ ಮತ್ತು ಸಂಪಾದನೆ-ಡಾ. ನಟೇಶನ್, ಕಾಲಡಿ) ಹಿಂದಿ,(ಅನುವಾದ ಮತ್ತು ಸಂಪಾದನೆ-ಡಾ. ಚತುವರ್ೇದಿ, ವಾರಣಸಿ) ಇಂಗ್ಲೀಷ(ಅನುವಾದ ಮತ್ತು ಸಂಪಾದನೆ-ಡಾ. ಎಂ. ಶಿವಕುಮಾರಸ್ವಾಮಿ) ಮತ್ತು ರಸ್ಸಿಯನ್(ಅನುವಾದ ಮತ್ತು ಸಂಪಾದನೆ-ಕುಮಾರಿ ಯುಲಿಯಾ(ಗೌರಿ), ಕೀವ್, ಯುಕ್ರೈನ್) ಮುಂತಾದ ಭಾಷೆಗಳಿಗೆ ಅನುವಾದಿಸಾಗಿದ್ದು ಇವೆಲ್ಲವುಗಳು ಇಲ್ಲಿ ಉಪಲಬ್ದವಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ